ದೇವರ ರಂಗಾಯಣ
Submitted By: Dr KISHOR VITTHAL BANDAGAR
----------------------------------
ಮುಗಿಲು ಬಾಗಿದೆ, ಕಡಲು ಸೇರಲು ಹಡಗು ಹೊರಟಿದೆ ,ಅದನ ಕಾಣಲು ಅಲೆದಾಡುವ ನೀರು ಅಲೆಯಾಗಿ ಉರುಳುತಿಹುದು ಮರಳು ಸೇರಲು ತೋರಿಹುದು ಭಿತ್ತಿ, ನೆತ್ತರದ ರೀತಿ ಅದರಲಿ ಜಾರುತಿರುವ ಬಾನು ಮಿಗದ ಸಾಲು ಮೂಡಿ ಬರಲು ಮನವು, ಆತ್ಮ ತಲುಪಿದೆ ! ಅಷ್ಟೇ ಪಡುವಣ ಪಡಶಾಲೆ ದೇವರ ರಂಗಾಯಣ ನಿತ್ಯ ಆದರೂ ನೂತನ ಧ್ಯಾನ ,ಧನ್ಯತೆಯ ಸಾಧನ ಮತ್ತೇನು ಬೇಕು!?
----------------------------------
Reg ID: BF25-5118
Please Note - You can vote only Once. If you have already voted - the voting will be disabled automatically by the system.