Submission 2121

ಅವಶ್ಯಕತೆ.

Submitted By: ಯತಿ

----------------------------------

ಎಲ್ಲರ ಕಲ್ಮಶವ ತೊಳೆಯುವ ನೀರು, ಕದಡಿ ಕೆಸರಾಯಿತೆಂದರೆ ಯಾರೂ ಮುಟ್ಟರು. ವರುಷಕ್ಕೊಮ್ಮೆ ದೇವರ ಹೊತ್ತು ಮೆರೆವ ತೇರು, ಜಾತ್ರೆ ಮುಗಿದದಾದ ಮೇಲೆ ಯಾರೂ ನೋಡರು. ಮಳೆಗಾಲದಲ್ಲಿ ಛತ್ರಿ ಎಲ್ಲೆಂದು ಹುಡುಕುವ ಎಲ್ಲರೂ, ಮಳೆನಿಂತಾದ ಮೇಲೆ ಈ ದರಿದ್ರ ಛತ್ರಿ ಭಾರ ಎನ್ನುವರು. ಅವಶ್ಯಕತೆ ಇದ್ದಾಗಲೇ ಎಲ್ಲರೂ ನೆಂಟರು. ನಾವು ಸೋತಾಗ, ಸೋತು ಬಿದ್ದಾಗ ಯಾರೂ ಕೈ ಹಿಡಿಯರು.

----------------------------------

Reg ID: BF25-5187

Please Note - You can vote only Once. If you have already voted - the voting will be disabled automatically by the system.

2
Votes
124
Views
1 Year
Since posted

VOTING Closed on Nov 30, 2025!

Scroll to Top